ಬಿಳಲು
ನನ್ನದಲ್ಲದ ಕವಿತೆಗಳು
Friday, May 3, 2019
ಪ್ರಶ್ನೆ
ಮಂತ್ರಗಳ ಮರೆಯಲಿ ಅವಿತ ಧರ್ಮ
ಅವಿಚಾರದ ಆಚಾರದ ಹೆಡಿಗೆಯ ತಳದಿ
ಉಳಿದು ಕುಳಿತ ಅಗುಳಿಗೆ ಹಾತೊರೆವ
ಕಾಗೆಗಳ ದೊಂಬರಾಟದೊಳು
ಮುಕ್ತಿ ಪಡೆಯುವೆವೆಂಬ ನಂಬಿಕೆಯಲಿ
ಗೋಪುರದ ತೇರಿಗೆ ಹೂವ ಹೊದ್ದಿಸುವ
ತೆಳು ಮನಸ್ಸಿನ ತಿಳಿ ಹೃದಯದವಗೆ
ನಂಬಿಕೆ ಬೇಕಲ್ಲವೆ
,
ಭಕುತಿಗೆ ಬರವೆ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment